ವಂದೇ ಗೋ ಮಾತರಂ,
ಭಾರತ ದೇಶದ ಹಸುಗಳನ್ನು ರಕ್ಷಿಸುವ ಸಲುವಾಗಿ ಸಾಧು ಸಂತರ ನೇತ್ರುತ್ವದಲ್ಲಿ ವಿಶ್ವ ಮಂಗಳ ಗೋ ಗ್ರಾಮ ಯಾತ್ರೆ ಆರಂಭಿಸಲಾಗುತ್ತಿದೆ. ಈ ಯಾತ್ರೆಯು ೩೦ನೇ ಸೆಪ್ಟoಬರ್ ೨೦೦೯ ರಿಂದ ಆರಂಭಿಸಿ ೧೦೮ ದಿನಗಳ ಕಾಲ ನಡೆಯಲಿದೆ. ಈ ಯಾತ್ರೆಯು ಒಟ್ಟು ೨೦ ಸಾವಿರ ಕಿ. ಮೀ ಸಾಗಲಿದೆ, ೪೦೦ ಕೇಂದ್ರಗಳಲ್ಲಿ ಸಭಾ ಕಾರ್ಯಕ್ರಮ ಹಾಗು ಎಲ್ಲಾ ಜಿಲ್ಲೆ - ತಾಲ್ಲೋಕು ಹಾಗು ಹೋಬಳಿ ಕೇಂದ್ರಗಳಿಂದ ೧೫ ಸಾವಿರ ಉಪಯಾತ್ರೆಗಳು ನಡೆಯಲಿದೆ ಈ ಉಪಯಾತ್ರೆಗಳು ಒಟ್ಟು ೧೦ ಲಕ್ಷ ಕ್ರಮಿಸಲಿದೆ. ಯಾತ್ರೆಯ ಸಮರೋಪವು ೧೭ ಜನವರಿ ೨೦೧೦ ಮಕರ ಸಂಕ್ರಾತಿಯ ದಿನದಂದು ನಾಗಪುರದಲ್ಲಿ ನಡೆಯಲಿದೆ.
ಹೆಚ್ಹಿನ ಮಾಹಿತಿಗಾಗಿ ಈ ತಾಣವನ್ನು ವೀಕ್ಷಿಸಿ : http://kan.gougram.org/
No comments:
Post a Comment